{
[24/02, 1:53 PM] +91 99029 37221: ಇಂದು 24-02-22 ಗುರುವಾರ ಶ್ರೀ ಕ್ಷೇತ್ರ ಲಕ್ಕಸಂದ್ರದಲ್ಲಿ ನೆಲೆಸಿರುವ ಗುರು ದೇವರುಗಳಿಗೆ ಬೆಂಗಳೂರಿನ ಶ್ರೀ ಯುತರಾದ ಕುಮಾರ ಸ್ವಾಮಿ, ವಿಶೇಷವಾಗಿ CPRI ರಮೇಶ್, ಮೈಸೂರಿನ ಶ್ರೀ ಯುತರಾದ ಶಿವಕುಮಾರ್ ( ಮೋಹನ್ ರವರ ಶಡ್ಡಕರು) ಮತ್ತು ಕುಟುಂಭದವರಿಂದ ಪಂಚಾಮೃತ ಅಭಿಷೇಕ ಸೇವೆ ಸಾಂಗವಾಗಿ ನೆರವೇರಿತು.ಅವರ ಕುಟುಂಭವರ್ಗಕ್ಕೆ ಸದಾ ನೆಮ್ಮದಿ, ಆಯುರಾರೋಗ್ಯ ಭಾಗ್ಯಗಳನ್ನು ಮತ್ತು ಅವರ ಮನದಿಷ್ಟವನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು🙏🙏🙏
ಹಾಗೂ ಪ್ರತಿ ಗುರುವಾರ ಶ್ರೀ ಯುತರಾದ ಲಕ್ಷ್ಮೀ ಅಶೋಕ್ ಮತ್ತು ಕುಟುಂಬದವರಿಂದ ಇಂದು ಹೂವಿನ ಸೇವೆ ಸಲ್ಲಿಸಿರುತ್ತಾರೆ.ಅವರ ಕುಟುಂಭವರ್ಗಕ್ಕೆ ನೆಮ್ಮದಿ, ಆಯುರಾರೋಗ್ಯ ಭಾಗ್ಯಗಳನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು.🙏🙏🙏
ಇದೇ ರೀತಿ ಕ್ಷೇತ್ರದ ಗುರು ದೇವರುಗಳಿಗೆ ಹೂವು ಮತ್ತು ಪಂಚಾಮೃತ ಅಭಿಷೇಕ ಸೇವೆ ಸಲ್ಲಿಸಲು ಇಚ್ಚಿಸಿವ ಭಕ್ತರು ತಮಗೆ ಬೇಕಾದ ವಾರ ಅಥವಾ ದಿನಾಂಕದಂದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.
ಗುರು ಭಕ್ತರು
ಶ್ರೀ ಕ್ಷೇತ್ರ ಲಕ್ಕಸಂದ್ರ.
[
Post a Comment