ಸಿಬಿಐಸಿ ಅಧಿಕಾರಿಗಳಿಗೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ವರಿಂದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ

 ಕೇಂದ್ರ ವಾರ್ತಾ ಶಾಖೆ

ಭಾರತ ಸರ್ಕಾರ, ಬೆಂಗಳೂರು

***

ಕೇಂದ್ರ ಹಣಕಾಸು ಸಚಿವರಿಂದ ಸಿಬಿಐಸಿ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ

2021 ಮತ್ತು 2022ನೇ ಸಾಲಿನ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಂಗಳೂರು:07 ಮಾರ್ಚ್‌ 2022

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ "ಜೀವ ಅಪಾಯ ಪಣಕ್ಕಿಟ್ಟು ಅಸಾಧಾರಣ ಪ್ರಶಂಸಾರ್ಹ ಸೇವೆ” ಸಲ್ಲಿಸಿದ್ದಕ್ಕೆ (ಎಕ್ಸೆಪ್ಷನಲಿ ಮೆರಿಟೋರಿಯಸ್‌  ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌)  ಮತ್ತು "ವಿಶೇಷವಾಗಿ ವಿಶಿಷ್ಟ ಸೇವಾ ದಾಖಲೆ”ಗಾಗಿ ಅಭಿನಂದನೀಯ ಪ್ರಮಾಣ ಪತ್ರ ಮತ್ತು ಪದಕಗಳ ರೂಪದಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

 

ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ ಪಂಕಜ್ ಚೌಧರಿ ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕೇಂದ್ರ ಹಣಕಾಸು ಸಹಾಯಕ ಸಚಿವ ಶ್ರೀಯುತ  ಭಗವಂತ್ ಕಿಶನ್ ರಾವ್ ಕರಾಡ್‌,  ಭಾರತ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀಯುತ ತರುಣ್ ಬಜಾಜ್ಸಿಬಿಐಸಿ ಅಧ್ಯಕ್ಷ ಶ್ರೀಯುತ ವಿವೇಕ್ ಜೋಹ್ರಿಸಿಬಿಐಸಿ ಮಂಡಳಿಯ ಇತರ ಸದಸ್ಯರು ಮತ್ತು ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರುಪ್ರಶಸ್ತಿ ವಿಜೇತರ ಪ್ರೊಫೈಲ್‌ಗಳನ್ನು ನೋಡಿದರೆಈ ದಿಟ್ಟ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಎದುರಿಸಿದ ನಿಜವಾದ ಬೆದರಿಕೆಗಳು ಏನು ಎಂಬುದನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದರು. ಸಂಕಷ್ಟದ ಸ್ಥಿತಿಯಲ್ಲೂ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಸೇವಾ ಮನೋಭಾವದ ಸ್ಫೂರ್ತಿಯೊಂದಿಗೆ ಕಾರ್ಯನಿರ್ವಹಿಸಿದರು. ಅತ್ಯಂತ ಕಷ್ಟದ ಸಮಯದಲ್ಲೂ ಅಗತ್ಯ ಸರಕುಗಳಿಗೆ ತ್ವರಿತ ಅನುಮತಿನೀಡುವಲ್ಲಿ ಸಿಬಿಐಸಿಯ ಎಲ್ಲಾ ಅಧಿಕಾರಿಗಳು ವಿಶೇಷವಾಗಿ ಕಸ್ಟಮ್ಸ್ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. ಅಧಿಕಾರಿಗಳ ಕುಟುಂಬ ಸದಸ್ಯರುಅದರಲ್ಲೂ ವಿಶೇಷವಾಗಿ ಪ್ರಶಸ್ತಿ ವಿಜೇತರ ಮಕ್ಕಳುಕೂಡ ಈ ಯಶಸ್ಸಿನ ಒಂದು ಭಾಗವಾಗಿದ್ದಾರೆಂದು ಹೇಳಬಹುದು. ಆ ಮೂಲಕ ಸೇವೆಯಉದಾತ್ತ ಮೌಲ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮಹತ್ವವನ್ನೂ ಅವರು ಒತ್ತಿ ಹೇಳಿದರು.

ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ ಪಂಕಜ್ ಚೌಧರಿ ಅವರುತಮ್ಮ ಭಾಷಣದಲ್ಲಿ ಪ್ರಶಸ್ತಿಗಳ ಆಯ್ಕೆಗೆ ಅಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡುವಲ್ಲಿ ಸಿಬಿಐಸಿಪಟ್ಟ   ಮೌಲ್ಯಮಾಪನದ ಕಠಿಣಶ್ರಮ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನುಮುಕ್ತ ಕಂಠದಿಂದ  ಶ್ಲಾಘಿಸಿದರು. ಅನೇಕ ಅಡೆತಡೆಗಳನಡುವೆಯೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯಗಳನ್ನುದಿಟ್ಟವಾಗಿ ನಿರ್ವಹಿಸಲು ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಸದಸ್ಯರು ಮಾಡಿದ ತ್ಯಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ  ಭಗವಂತ್‌ ಕಿಶನ್ ರಾವ್ ಕರಾಡ್‌ ಅವರುಸದೃಢ ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಸಂಗ್ರಹದ ಮಹತ್ವವನ್ನು ಒತ್ತಿ ಹೇಳಿದರು. ಪ್ರಶಸ್ತಿ ಪುರಸ್ಕೃತರನ್ನು ಅದರಲ್ಲೂ ವಿಶೇಷವಾಗಿ ಪ್ರಶಸ್ತಿಗೆ ಭಾಜನರಾದ ಮಹಿಳಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿಅವರು ಒಂದು ಕಡೆ ತಮ್ಮ ಕುಟುಂಬ ಮತ್ತೊಂದು ಕಡೆ ಕಚೇರಿಯ ಕರ್ತವ್ಯಗಳನ್ನು ನಿಭಾಯಿಸುವ ಮೂಲಕ  ವಿಶೇಷವಾದ ಸಾಧನೆ ಮಾಡಿದ್ದಾರೆ ಎಂದರು.

ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಗಳನ್ನು ಶ್ರೀಯುತ ತರುಣ್ ಬಜಾಜ್ ಅವರು,ಬಿಡುವಿಲ್ಲದಕೆಲಸದ ಕಾರ್ಯ ಒತ್ತಡದಲ್ಲೂ ಮೌಲ್ಯಮಾಪನ ಉಪಕ್ರಮದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿನ್ನಕಳ್ಳಸಾಗಣೆಮಾದಕ ವಸ್ತುಗಳ ಕಳ್ಳಸಾಗಣೆನಿಷೇಧಿತ ವನ್ಯಜೀವಿ ಉತ್ಪನ್ನಗಳ ಕಳ್ಳಸಾಗಣೆ ತಡೆಯಲು ಮತ್ತು ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಇಲಾಖೆನಡೆಸುತ್ತಿರುವ ವಿನೂತನ ಪ್ರಯತ್ನಗಳು ಶ್ಲಾಘನೀಯ ಎಂದರು.

ಸಿಬಿಐಸಿ ಅಧ್ಯಕ್ಷ ಶ್ರೀಯುತ ವಿವೇಕ್ ಜೋಹ್ರಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಗಣ್ಯರನ್ನು ಸ್ವಾಗತಿಸಿದರು. ಕಠಿಣ ಪರಿಶ್ರಮ ಮತ್ತು ಸ್ಥಿರ ಪ್ರದರ್ಶನಕ್ಕಾಗಿ ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಅವರುಸಿಬಿಐಸಿಯ ಎಲ್ಲಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳನ್ನು ಗಣನೆಗೆ ತೆಗೆದುಕೊಂಡು ಪಾರದರ್ಶಕ ಮತ್ತು ಕಠಿಣ ಪ್ರಕ್ರಿಯೆಮೂಲಕ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಸಿಬಿಐಸಿ ಸದಸ್ಯ ಶ್ರೀಯುತ ಬಾಲೇಶ್ ಕುಮಾರ್ ಅವರು ವಂದನೆಗಳನ್ನು ಸಲ್ಲಿಸಿದರು..

ತಮ್ಮ ಜೀವಕ್ಕೆ ಹಾಗೂ ವೈಯಕ್ತಿಕ ಸುರಕ್ಷತೆಗೂ ಸನ್ನಿಹಿತ ಅಪಾಯದ ಸಾಧ್ಯತೆ ಇದ್ದರೂ ಕರ್ತವ್ಯದಲ್ಲಿ ಅಸಾಧಾರಣ ಸಂಕಲ್ಪ ಮತ್ತು ಸಮರ್ಪಣಾ ಭಾವ ತೋರಿದ ಇಬ್ಬರು ಅಧಿಕಾರಿಗಳಿಗೆ “ ದಿ ಪ್ರೆಸಿಡೆನ್ಷಿಯಲ್‌ ಸರ್ಟಿಫಿಕೇಟ್‌ ಆಫ್‌ ಅಪ್ರಿಸಿಯೇಷನ್‌ ಫಾರ್‌ ಎಕ್ಸೆಪ್ಷೆನಲಿ ಮೆರಿಟೋರಿಯಸ್‌ ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌”  ಪುರಸ್ಕಾರ ನೀಡಿ ಗೌರವಿಸಲಾಗಿದೆ.

"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”ಗಾಗಿ ರಾಷ್ಟ್ರಪತಿಗಳ ಮೆಚ್ಚುಗೆಯ ಪ್ರಮಾಣ ಪತ್ರವನ್ನು 2021ನೇ ಸಾಲಿಗೆ 22 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತ್ತು 2022ನೇ ಸಾಲಿಗೆ 29 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗಿದೆ. ಇದು ಆಯಾ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರು ತೋರಿದ ಅನುಕರಣೀಯ ಕಾರ್ಯಕ್ಷಮತೆಯನ್ನು ಗುರುತಿಸಿ ನೀಡಲಾಗಿದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಲವಾರು ವರ್ಷಗಳಿಂದವಿವಿಧ ಕೆಲಸ ಕಾರ್ಯಗಳಲ್ಲಿಸೇವೆಯ ಎಲ್ಲಾ ಶ್ರೇಣಿಗಳಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯು ಸಾರ್ವಜನಿಕ ಸೇವಾ ವಿತರಣೆಯ ಸುಧಾರಣೆಯಲ್ಲಿ ಮತ್ತು ದೇಶದ ಆರ್ಥಿಕ ಮಜಲುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಸ್ತುಗಳ ಕಳ್ಳಸಾಗಣೆ ತಡೆಗಟ್ಟುವಿಕೆತೆರಿಗೆ ವಂಚನೆಪತ್ತೆಅಕ್ರಮ ಹಣ ವರ್ಗಾವಣೆ ವಹಿವಾಟು ಮತ್ತು ವಿದೇಶಿ ವಿನಿಮಯ ಕಾಯಿದೆಯ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚುವುದುತೆರಿಗೆ ನೀತಿ ರಚನೆಆದಾಯ ಕ್ರೋಡೀಕರಣವ್ಯಾಪಾರ ಪ್ರಕ್ರಿಯೆಗಳ ಯಾಂತ್ರೀಕರಣಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಈ ಅಧಿಕಾರಿಗಳು ವಿಶಿಷ್ಟ ಸೇವೆ ಸಲ್ಲಿಸಿರುವರು. ಇಂತಹ ಸಾಧನೆಗಾಗಿ ಈ ಕೆಳಗಿನ ಅಧಿಕಾರಿಗಳು ರಾಷ್ಟ್ರಪತಿಗಳಿಂದ ಪ್ರಶಂಸಾ ಪ್ರಶಸ್ತಿಗೆ ಭಾಜನರಾದರು.

 

 2021ನೇ ಸಾಲಿನ ಪ್ರಶಸ್ತಿ ವಿಜೇತರು

ಎಕ್ಸೆಪ್ಷೆನಲಿ ಮೆರಿಟೋರಿಯಸ್‌ ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌”

1. ಶ್ರೀಯುತ ವಿಪಿನ್ ಪಾಲ್ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ದೆಹಲಿ ವಲಯ ಘಟಕಜೋಧ್‌ಪುರ.

2. ಶ್ರೀಯುತ ಆಲ್ಬರ್ಟ್ ಜಾರ್ಜ್ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಕೊಚ್ಚಿನ್‌ವಲಯ ಘಟಕ.

"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”"

ಪ್ರಧಾನ ಆಯುಕ್ತರು/ಆಯುಕ್ತರು

1. ಶ್ರೀಯುತ ಎಸ್. ತಿರುನಾವುಕ್ಕರಸುಹೆಚ್ಚುವರಿ ಮಹಾನಿರ್ದೇಶಕರುಸಿಸ್ಟಮ್ಸ್ ಮಹಾನಿರ್ದೇಶನಾಲಯಚೆನ್ನೈ.

2. ಶ್ರೀಯುತ ಅಮಿತೇಶ್ ಭರತ್ ಸಿಂಗ್ಹೆಚ್ಚುವರಿ ಮಹಾ ನಿರ್ದೇಶಕರುತೆರಿಗೆದಾರ ಸೇವೆಗಳ ಮಹಾನಿರ್ದೇಶನಾಲಯಬೆಂಗಳೂರು.

ಜಿಲ್ಲಾಧಿಕಾರಿಗಳು/ಸಹಾಯಕ ಆಯುಕ್ತರು

3. ಶ್ರೀಯುತ ವೇಣುಗೋಪಾಲನ್ ನಾಯರ್ಸಹಾಯಕ ನಿರ್ದೇಶಕರುನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್ಪರೋಕ್ಷ ತೆರಿಗೆಗಳು ಮತ್ತು ಮಾದಕ ವಸ್ತುಗಳು (ಎನ್ಎಸಿಐಎನ್)ವಲಯ ತರಬೇತಿ ಸಂಸ್ಥೆಚೆನ್ನೈ

4. ಶ್ರೀಯುತ ದಿಬ್ಯೆಂದು ದಾಸ್ಸಹಾಯಕ ನಿರ್ದೇಶಕರುಮಾನವ ಸಂಪನ್ಮೂಲ ಅಭಿವೃದ್ಧಿ ಮಹಾನಿರ್ದೇಶನಾಲಯ,  ನವದೆಹಲಿ.

5. ಶ್ರೀಯುತ ವಿಜಯಸಿಂಹ ಪ್ರತಾಪಸಿಂಹ ಬಿಹೋಲಾಸಹಾಯಕ ನಿರ್ದೇಶಕರುಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಗಾಂಧಿಧಾಮ ಪ್ರಾದೇಶಿಕ ಘಟಕ.

ಅಧೀಕ್ಷಕರು / ಹಿರಿಯ ಗುಪ್ತಚರ ಅಧಿಕಾರಿಗಳು

6.  ಶ್ರೀಯುತ ಹಿಮಾಂಶು ಶೇಖರ್‌ ಶಾಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ)ಭುವನೇಶ್ವರ.

7. ಶ್ರೀಯುತ ರಾಜೀವ್ ರಂಜನ್ ಕುಮಾರ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ) ಪ್ರಧಾನ ಕಚೇರಿನವದೆಹಲಿ.

8. ಶ್ರೀಯುತ ಮೋಹನನ್ ಮಲೋತ್ ವಾಲಪ್ಪಿಲ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ(ಡಿಜಿಜಿಐ)ಕೊಚ್ಚಿನ್ ವಲಯ ಘಟಕ

9.  ಶ್ರೀಯುತ ಸುವಕಾಂತ ಪ್ರಧಾನ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಹೈದರಾಬಾದ್ ವಲಯ ಘಟಕ.

10. ಶ್ರೀಯುತ ಸುಹ್ರುದ್ ಅವಿನಾಶ್ ರಾಬ್ಡೆಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಮುಂಬೈ ವಲಯ ಘಟಕ.

11. ಶ್ರೀಯುತ ರಮಾಕಾಂತ್ ಯಶವಂತ್ ಮೋರೆಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಮುಂಬೈ ವಲಯ ಘಟಕ.

12. ಶ್ರೀಯುತ ಪಿ. ಕನ್ನಾಬಿರನ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ)ಚೆನ್ನೈ ವಲಯ ಘಟಕಕೊಯಮತ್ತೂರು.

13.  ಶ್ರೀಯುತ ಎ. ಲಕ್ಷ್ಮಿ ಕಾಂತನ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ)ಚೆನ್ನೈ ವಲಯ ಘಟಕಕೊಯಮತ್ತೂರು

14. ಶ್ರೀಯುತ ಎಸ್. ವಿಜಯಕುಮಾರ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ)ಚೆನ್ನೈ ವಲಯ ಘಟಕಕೊಯಮತ್ತೂರು.

15. ಶ್ರೀಯುತ ಅರ್ಘ್ಯ ಭಟ್ಟಾಚಾರ್ಯಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ)ಕೋಲ್ಕೊತ್ತಾ ವಲಯ ಘಟಕ.

16. ಶ್ರೀಯುತ ಎಂ.ಕೆ. ಮಧಿವಣನ್‌ಅಧೀಕ್ಷಕರು,ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆಚೆನ್ನೈ.

17. ಶ್ರೀಯುತ ಮಹೇಶ್ ಕುಮಾರ್ಅಧೀಕ್ಷಕರುಕೇಂದ್ರ ಸರಕು ಮತ್ತು ಸೇವಾ ತೆರಿಗೆಬೆಂಗಳೂರು.

18. ಶ್ರೀಮತಿ ಅನಿತಾ ಜಾಧವ್‌,  ಅಧೀಕ್ಷರುಕೇಂದ್ರ ಸರಕು ಮತ್ತು ಸೇವಾ ತೆರಿಗೆಪುಣೆ.

ಇನ್ಸ್ ಪೆಕ್ಟರ್/ ಗುಪ್ತಚರ ಅಧಿಕಾರಿಗಳು

19.  ಶ್ರೀಯುತ ಅಜಿತ್ ಸುರೇಶ್ ಲಿಮಾಯೆ,ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ)ಪುಣೆ ವಲಯ ಘಟಕ.

 

ಸಚಿವಾಲಯ ಅಧಿಕಾರಿಗಳು

20. ಶ್ರೀಯುತ ಪ್ರಸನ್ನ ವಿ.ಎಸ್. ಜೋಯಿಸ್ಹಿರಿಯ ತಾಂತ್ರಿಕ ಸಹಾಯಕರು (ದೂರಸಂಪರ್ಕ)ಕಸ್ಟಮ್ಸ್ ಬೆಂಗಳೂರು.

21. ಶ್ರೀಯುತ ಮದನ್ ದಾಸ್ಚಾಲಕ ದರ್ಜೆ- 1, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ಕೋಲ್ಕೊತ್ತಾ ವಲಯ ಘಟಕ.

22. ಶ್ರೀಯುತ ರಾಜ್ ಪಾಲ್ ಸಿಂಗ್ಚಾಲಕ ದರ್ಜೆ- 1, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ಪ್ರಧಾನ ಕಚೇರಿನವದೆಹಲಿ.

 

2022ನೇ ಸಾಲಿನ ಪ್ರಶಸ್ತಿ ವಿಜೇತರು

"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”

 

ಪ್ರಧಾನ ಆಯುಕ್ತರು/ಆಯುಕ್ತರು

1.         ಶ್ರೀಯುತ ರಾಜೇಶ್ ಪಾಂಡೆಪ್ರಧಾನ ಹೆಚ್ಚುವರಿ ಮಹಾ ನಿರ್ದೇಶಕರುಕಂದಾಯ ಗುಪ್ತಚರ ನಿರ್ದೇಶನಾಲಯಮುಂಬೈ ವಲಯ ಘಟಕ.

2.         ಶ್ರೀಯುತ ವಿ.ಬಿ. ಪ್ರಭಾಕರ್,ನಿರ್ದೇಶಕರುಸಂಪುಟ ಸಚಿವಾಲಯನವದೆಹಲಿ.

ಹೆಚ್ಚುವರಿ ಆಯುಕ್ತರು / ಜಂಟಿ ಆಯುಕ್ತರು

3.         ಶ್ರೀಯುತ ಬಿಪಿನ್ ಕುಮಾರ್ ಉಪಾಧ್ಯಾಯಹೆಚ್ಚುವರಿ ನಿರ್ದೇಶಕರುಕಂದಾಯ ಗುಪ್ತಚರ ನಿರ್ದೇಶನಾಲಯಬೆಂಗಳೂರು ವಲಯ ಘಟಕ.

4.         ಶ್ರೀಯುತ ಸಮರ್ ನಂದಾಹೆಚ್ಚುವರಿ ನಿರ್ದೇಶಕರುಜನರಲ್‌ ಅನಾಲಿಟಿಕ್ಸ್ ಮತ್ತು ರಿಸ್ಕ್‌ ಮ್ಯಾನೇಜ್‌ಮೆಂಟ್‌ ಮಹಾ  ನಿರ್ದೇಶನಾಲಯನವದೆಹಲಿ.

ಜಿಲ್ಲಾಧಿಕಾರಿಗಳು/ಸಹಾಯಕ ಆಯುಕ್ತರು

5.         ಶ್ರೀಯುತ ಎ. ವೆಂಕಟೇಶ್‌ ಬಾಬುಸಹಾಯಕ ಆಯುಕ್ತರುಕಸ್ಟಮ್ಸ್ (ತಡೆಗಟ್ಟುವ) ವಲಯತಿರುಚಿರಾಪಳ್ಳಿ.

6.         ಶ್ರೀಯುತ ಆನಂದ್ ಕುಮಾರ್ ಸವಳಂಸಹಾಯಕ ಆಯುಕ್ತರುಕಸ್ಟಮ್ಸ್ ವಲಯಚೆನ್ನೈ.

ಅಧೀಕ್ಷಕರು / ಹಿರಿಯ ಗುಪ್ತಚರ ಅಧಿಕಾರಿಗಳು / ಹೆಚ್ಚುವರಿ ಸಹಾಯಕ ನಿರ್ದೇಶಕರು

7.         ಶ್ರೀಯುತ ವಂಡಾವಾಸಿ ದೊರಕಂಟಿ ಚಂದ್ರಶೇಖರ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವೆಗಳ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯವಿಶಾಖಪಟ್ಟಣಂ ವಲಯ ಘಟಕ.

8.         ಶ್ರೀಯುತ ಅಜಿತ್ ವಿಶ್ರಾಮ್ ಸಾವಂತ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯಮುಂಬೈ ವಲಯ ಘಟಕ;

9.         ಶ್ರೀಮತಿ ನಿರ್ಮಲಾ ಮೆನನ್ ಕಾಳೆಹೆಚ್ಚುವರಿ ಸಹಾಯಕ ನಿರ್ದೇಶಕಿಮಾನವ ಸಂಪನ್ಮೂಲ ಅಭಿವೃದ್ಧಿ ಮಹಾ ನಿರ್ದೇಶನಾಲಯನವದೆಹಲಿ.

10.       ಶ್ರೀಯುತ ಶರದ್ ಕುಮಾರ್ ತ್ರಿಪಾಠಿಅಧೀಕ್ಷಕರುಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯಭೋಪಾಲ್.

11.       ಶ್ರೀಮತಿ ಎಲ್.ಅಪರ್ಣಾಅಧೀಕ್ಷಕರುಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯಚೆನ್ನೈ.

12.       ಶ್ರೀಮತಿ ವೀಣಾ ರಾವ್ಅಧೀಕ್ಷರುಕಸ್ಟಮ್ಸ್‌ (ತಡೆಗಟ್ಟುವ) ವಲಯನವದೆಹಲಿ..

13.       ಶ್ರೀಯುತ ಅವಧೂತ್ ಬಿ.  ಖಾದಿಲ್ಕರ್ಅಧೀಕ್ಷಕರುಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯಪುಣೆ.

14.       ಶ್ರೀಯುತ ಎಸ್. ಕಲ್ಯಾಣಿ ಸುಂದರಿ ನಾಗರಾಜನ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯಕೊಯಮತ್ತೂರು ವಲಯ ಘಟಕ.

15.       ಶ್ರೀಯುತ ಬ್ರಿಜೇಂದ್ರ ಸಿಂಗ್ಹಿರಿಯ ಗುಪ್ತಚರ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯಲಖನೌ ವಲಯ ಘಟಕ.

16.       ಶ್ರೀಯುತ ಎಸ್. ವೆಂಕಟ ಸುಬ್ರಮಣ್ಯಂಅಧೀಕ್ಷಕರುಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯಮುಂಬೈ.

17.       ಶ್ರೀಯುತ  ಶ್ರೀಶ್‌ ಟಿ.ಕೆಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯಕೊಚ್ಚಿನ್ ವಲಯ ಘಟಕ.

18.       ಶ್ರೀಯುತ ರಂಜನ್ ಸೇನ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯಕೋಲ್ಕತ್ತಾ ವಲಯ ಘಟಕ.

19.       ಶ್ರೀಯುತ ಕರ್ರಿ ವೆಂಕಟ ಮೋಹನ್ ರಾವ್ಹೆಚ್ಚುವರಿ ಸಹಾಯಕ ನಿರ್ದೇಶಕರುರಾಷ್ಟ್ರೀಯ ಕಸ್ಟಮ್ಸ್ ಅಕಾಡೆಮಿಪರೋಕ್ಷ ತೆರಿಗೆ ಮತ್ತು ಮಾದಕ ವಸ್ತುವಿಶಾಖಪಟ್ಟಣಂ.

20.       ಶ್ರೀಯುತ ಗಿರೀಶ್‌  ಗುಪ್ತಾಅಧೀಕ್ಷಕರುವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಖಾತೆ ಸಹಾಯಕ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ (ಸ್ವತಂತ್ರ ಉಸ್ತುವಾರಿ)ನವದೆಹಲಿ.

21.       ಶ್ರೀಯುತ ವಿವೇಕ್ ವಿ. ಅಧೀಕ್ಷಕರುಕಸ್ಟಮ್ಸ್ ಮತ್ತು ಕೇಂದ್ರ ಸರಕುಮತ್ತು ಸೇವಾ ತೆರಿಗೆ ವಲಯತಿರುವನಂತಪುರಂ.

22.       ಶ್ರೀಮತಿ ಎನ್. ಕೃಷ್ಣವೇಣಿಹಿರಿಯ ಗುಪ್ತಚರ ಅಧಿಕಾರಿ,ಕಂದಾಯ ಗುಪ್ತಚರ ನಿರ್ದೇಶನಾಲಯಬೆಂಗಳೂರು ವಲಯ ಘಟಕ.

23.       ಶ್ರೀಯುತ ರಾಕೇಶ್ ರಂಜನ್ಹಿರಿಯ ಗುಪ್ತಚರ ಅಧಿಕಾರಿ,ಕಂದಾಯ ಗುಪ್ತಚರ ನಿರ್ದೇಶನಾಲಯಲಖನೌ ವಲಯ ಘಟಕ.

24.       ಶ್ರೀಯುತ  ಎಸ್. ಕರುಣಾಕರನ್ಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯಚೆನ್ನೈ ವಲಯ ಘಟಕ

25.       ಶ್ರೀಯುತ ವಿ. ಬಾಲಾಜಿಹಿರಿಯ ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯಚೆನ್ನೈ ವಲಯ ಘಟಕ.

ಇನ್ಸ್ ಪೆಕ್ಟರ್  / ಗುಪ್ತಚರ ಅಧಿಕಾರಿಗಳು

26.       ಶ್ರೀಯುತ ಸನ್ಸಾರ್‌ ಸಿಂಗ್ಗುಪ್ತಚರ ಅಧಿಕಾರಿಕಂದಾಯ ಗುಪ್ತಚರ ನಿರ್ದೇಶನಾಲಯಕೇಂದ್ರ ಕಚೇರಿನವದೆಹಲಿ.

ಸಚಿವಾಲಯ ಅಧಿಕಾರಿಗಳು

27.       ಶ್ರೀಯುತ ಪ್ರಬೋಧ್‌ ಕುಮಾರ್ ಉಪಾಧ್ಯಾಯಹಿರಿಯ ಅನುವಾದಕಕಾನೂನು ವ್ಯವಹಾರಗಳ ನಿರ್ದೇಶನಾಲಯನವದೆಹಲಿ.

28.       ಶ್ರೀಯುತ ದೀಪಕ್ ಸಿಂಗ್ಆಡಳಿತ ಅಧಿಕಾರಿಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯದೆಹಲಿ ವಲಯ ಘಟಕ.

29.       ಶ್ರೀಯುತ ಸೂರ್ಯಕಾಂತ್ ಕಾಶಿರಾಮ್ ವಾಜೆಮುಖ್ಯಸ್ಥ ಹವಾಲ್ದಾರ್ಕಂದಾಯ ಗುಪ್ತಚರ ನಿರ್ದೇಶನಾಲಯಮುಂಬೈ ವಲಯ ಘಟಕ

Post a Comment

Previous Post Next Post