ಇಲ್ಲಿ ಬೆಂಗಳೂರಿನಲ್ಲಿ ಸರ್ಕಾರಕ್ಕೆ ವರ್ಷದ ಸಂಭ್ರಮ ಮತ್ತೊಂದು ಕಡೆ ಆಡಳಿತ ಪಕ್ಷಕ್ಕೆ ಸೂತಕ...ವಿಚಿತ್ರ ಸನ್ನಿವೇಶದಲ್ಲಿ ನಿರ್ಧಾರ ಏನಾಗಬಹುದು..ಕುತೂಹಲ.. ಮೂಡಿಸಿದೆ..
ಇಇ ನಡುವೆ ಕರಾವಳಿ. ಗರೂ ಸ್ಫೋಟಿಸಿದ್ದು ನೆತ್ತರ ಹನಿಗಳ ಮೌಲ್ಯ ಹೇಳಿದ್ದಾರೆ status ಗಳಲ್ಲಿ.।। ಆಕ್ರೋಶ ವ್ಯಕ್ತಪಡಿಸಿದ ಹೀಗೆ
[27/07, 10:39 PM] ನೆತ್ತರ ಹನಿ ಅಸಂಖ್ಯ ಯೋಧರನ್ನು ಸೃಷ್ಟಿಸುತ್ತದೆ ಎಂದುಕೊಂಡಿದ್ದೆ. ಆದರೆ ನರಸತ್ತವರಲ್ಲಿ ಪೌರಯಷದ ಬಿಸಿ ನೆತ್ತರೆಲ್ಲಿದೆ.?
ಅಲ್ಲಿರುವುದು ಬರೀ ತಣ್ಣೀರು ಅಷ್ಟೇ
[27/07, 10:39 PM]
ಕಠಿಣ ಕ್ರಮಕ್ಕೆ ಮತ್ತೊಂದು ಬಲಿ ....
[27/07, 10:39 PM] :
ಅಟಲ್ ಜೀಯ ಮಾತಿನಂತೆ, ಕಾರ್ಯಕರ್ತರು ಸೋಲಲ್ಲ ನಿಜ, ಆದರೆ ತೆತ್ತ ಪ್ರಾಣಕ್ಕೆಲ್ಲಿ ಬೆಲೆ!!?
[27/07, 10:39 Pm
: ಕೇರಳದಲ್ಲಿ ಸರಕಾರವಿಲ್ಲ..
ಮಂತ್ರಿಗಳಿಲ್ಲ..
ಶಾಸಕರಿಲ್ಲ..
ಸಂಸದದರಿಲ್ಲ..
ಇಲ್ಲಿ ಎಲ್ಲವೂ ಇದೆ ಆದರೆ ಸರಕಾರವೇ ಮಾಡಲಿ ಎನ್ನುವುದು ಬಿಟ್ಟರೆ, ಪೌರುಷ ಸತ್ತು ವರ್ಷಗಳೇ ಕಳೆದಿದೆ..
*ಹೇಳುವುದಕಷ್ಟೇ ಭದ್ರಕೋಟೆ*
Post a Comment