ಕರಾವಳಿಯಲ್ಲಿ BJP ಕಾರ್ಯಕರ್ತರ ಆಕ್ರೋಶ ಸ್ಫೋಟ ಉತ್ತರ ಕೊಡೋರು ಅಧ್ಯಕ್ಷ, CM, HM ಯಾರು ಎನ್ನುತ್ತಿದ್ದಾರೆ,,, ವರ್ಷಾಚರಣೆ ಯಲ್ಲಿ....

ಇಲ್ಲಿ ಬೆಂಗಳೂರಿನಲ್ಲಿ ಸರ್ಕಾರಕ್ಕೆ ವರ್ಷದ ಸಂಭ್ರಮ ಮತ್ತೊಂದು ಕಡೆ ಆಡಳಿತ ಪಕ್ಷಕ್ಕೆ ಸೂತಕ...ವಿಚಿತ್ರ ಸನ್ನಿವೇಶದಲ್ಲಿ ನಿರ್ಧಾರ ಏನಾಗಬಹುದು..ಕುತೂಹಲ.. ಮೂಡಿಸಿದೆ..
ಇಇ ನಡುವೆ ಕರಾವಳಿ. ಗರೂ ಸ್ಫೋಟಿಸಿದ್ದು ನೆತ್ತರ ಹನಿಗಳ ಮೌಲ್ಯ ಹೇಳಿದ್ದಾರೆ status ಗಳಲ್ಲಿ.।। ಆಕ್ರೋಶ ವ್ಯಕ್ತಪಡಿಸಿದ ಹೀಗೆ
[27/07, 10:39 PM]  ನೆತ್ತರ ಹನಿ ಅಸಂಖ್ಯ ಯೋಧರನ್ನು ಸೃಷ್ಟಿಸುತ್ತದೆ ಎಂದುಕೊಂಡಿದ್ದೆ. ಆದರೆ ನರಸತ್ತವರಲ್ಲಿ ಪೌರಯಷದ ಬಿಸಿ ನೆತ್ತರೆಲ್ಲಿದೆ.? 
ಅಲ್ಲಿರುವುದು ಬರೀ ತಣ್ಣೀರು ಅಷ್ಟೇ
*ಹತ್ಯೆಗೆ ಹತ್ಯೆಯೇ ಉತ್ತರವಾಗಬೇಕು*
[27/07, 10:39 PM]  
ಕಠಿಣ ಕ್ರಮಕ್ಕೆ ಮತ್ತೊಂದು ಬಲಿ ....  
ಬಲ ಇಲ್ಲದ ಮುಖ್ಯಮಂತ್ರಿ ನರ ಇಲ್ಲದ ಗ್ರಹ ಮಂತ್ರಿ .. ಇವ್ಗಳ ನಡುವೆ *ಕಾರ್ಯಕರ್ತ ಓಂ ಶಾಂತಿ*
[27/07, 10:39 PM] :
 ಅಟಲ್ ಜೀಯ ಮಾತಿನಂತೆ, ಕಾರ್ಯಕರ್ತರು ಸೋಲಲ್ಲ ನಿಜ, ಆದರೆ ತೆತ್ತ ಪ್ರಾಣಕ್ಕೆಲ್ಲಿ ಬೆಲೆ!!?
ಓಂ ಶಾಂತಿ....
[27/07, 10:39 Pm 
: ಕೇರಳದಲ್ಲಿ ಸರಕಾರವಿಲ್ಲ.. 
ಮಂತ್ರಿಗಳಿಲ್ಲ..
ಶಾಸಕರಿಲ್ಲ.. 
ಸಂಸದದರಿಲ್ಲ..
ಆದರೆ ಪೌರುಷಕ್ಕಂತು ಅಲ್ಲಿ ಕೊರತೆಯಿಲ್ಲ.

ಇಲ್ಲಿ ಎಲ್ಲವೂ ಇದೆ ಆದರೆ‌ ಸರಕಾರವೇ ಮಾಡಲಿ ಎನ್ನುವುದು ಬಿಟ್ಟರೆ, ಪೌರುಷ ಸತ್ತು ವರ್ಷಗಳೇ ಕಳೆದಿದೆ..

*ಹೇಳುವುದಕಷ್ಟೇ ಭದ್ರಕೋಟೆ*

Post a Comment

Previous Post Next Post