*ಪ್ರವಾಸೋದ್ಯಮ* *ದಿನಾಚರಣೆ-2022

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನೋಂದಣಿಯಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು  ಪ್ರೋತ್ಸಾಹ ಧನ ವಿತರಿಸಿ, ಪ್ರವಾಸೋದ್ಯಮ ನೀತಿ 2020-26 (ಪರಿಷ್ಕೃತ) ಬಿಡುಗಡೆ ಮಾಡಿದರು. 
.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 *ಬೆಂಗಳೂರು,* ಸೆಪ್ಟಂಬರ್ 28: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಪ್ರವಾಸೋದ್ಯಮ ಇಲಾಖೆಯ* ವತಿಯಿಂದ ವಿಧಾನಸೌಧದ *ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವ* *ಪ್ರವಾಸೋದ್ಯಮ* *ದಿನಾಚರಣೆ-2022ಯ* ಅಂಗವಾಗಿ ಆಯೋಜಿಸಿರುವ ಇಲಾಖೆಯಲ್ಲಿ ನೊಂದಣಿಯಾದ *ರಾಜ್ಯದ ಪ್ರವಾಸಿ* *ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ* ವಿತರಣೆ ಹಾಗೂ *ಪ್ರವಾಸೋದ್ಯಮ ನೀತಿ* *2020-26ರ* (ಪರಿಷ್ಕøತ) ಪುಸ್ತಕ ಬಿಡುಗಡೆಗೊಳಿಸಿ *ಕಾರ್ಯಕ್ರಮವನ್ನುದ್ದೇಶಿಸಿ* ಮಾತನಾಡಿದರು

Post a Comment

Previous Post Next Post