ಅಕ್ಟೋಬರ್ 29, 2022 | , | 6:07PM |
ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಭಾರತೀಯ ನ್ಯಾಯಾಂಗವು ಮಾಡಿದ ಮಹತ್ತರವಾದ ಅಭಿವೃದ್ಧಿ ಮತ್ತು ನ್ಯಾಯವನ್ನು ವಿತರಿಸುವಲ್ಲಿ ಅದರ ಪಾತ್ರವನ್ನು ಶ್ಲಾಘಿಸಿದ ಕಾನೂನು ಸಚಿವರು

ಪರಿಸರ ಪ್ರಜ್ಞೆಯ ಜೀವನಶೈಲಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಗಳನ್ನು ಸಾಧಿಸಲು, ಈ ಗುರಿಗಳ ಸಾಧನೆಗೆ ಅನುಕೂಲವಾಗುವಂತೆ ನಿಯಮಗಳು ಇರಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ, “ಆರ್ಟಿಕಲ್ 48 ಮತ್ತು ಆರ್ಟಿಕಲ್ 48 (ಎ) ಪ್ರಕೃತಿಯ ರಕ್ಷಣೆ ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ಒಳಗೊಂಡಿದೆ.
ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗೌಹಾಟಿ ಹೈಕೋರ್ಟ್ ಅಸ್ಸಾಂ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿತ್ತು.
Post a Comment