ಧರ್ಮ ಪ್ರಚಾರಕ್ಕಾಗಿ ಕ್ರಿಶ್ಚಿಯನ್ ಮಿಷನರಿ ಒಬ್ಬನನ್ನು ಅಸ್ಸಾಂಗೆ ಕಳುಹಿಸಲಾಗಿತ್ತು.

ಧರ್ಮ ಪ್ರಚಾರಕ್ಕಾಗಿ ಕ್ರಿಶ್ಚಿಯನ್ ಮಿಷನರಿ ಒಬ್ಬನನ್ನು ಅಸ್ಸಾಂಗೆ ಕಳುಹಿಸಲಾಗಿತ್ತು.
 ಹೆಸರು ಫಾದರ್ ಕ್ರೂಜ್ ...
 ಅಸ್ಸಾಂನ ಪ್ರಭಾವಿ ಕುಟುಂಬದ ಹುಡುಗನಿಗೆ ಮನೆಗೆ ಬಂದು ಇಂಗ್ಲಿಷ್ ಭಾಷೆ ಕಲಿಸಲು ಅವನಿಗೆ ಅವಕಾಶ ಸಿಕ್ಕಿತು.
 ಪಾದ್ರಿ ನಿಧಾನವಾಗಿ ಮನೆಯನ್ನು  ಅಧ್ಯಯನ ಮಾಡಲು ಪ್ರಾರಂಭಿಸಿದರು ...
 ಈ ಮನೆಯಲ್ಲಿ ಮಗುವಿನ ಅಜ್ಜಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಅಂತ ಅವನು ತಿಳಿದುಕೊಂಡ. ...
 ಅಜ್ಜಿಯ ಮನ ಒಲಿಸಿದರೆ 
 ಇಡೀ ಕುಟುಂಬ 
 ಅಷ್ಟೇ ಅಲ್ಲ ಇಡೀ ಹಳ್ಳಿಯನ್ನು ಕ್ರಿಶ್ಚಿಯನ್ ಮಾಡಬಹುದು ಅನ್ನೋದನ್ನ ತಿಳಿದ. ...
 ಪಾದ್ರಿ ಅಜ್ಜಿಗೆ ಹೇಳಲು ಪ್ರಾರಂಭಿಸಿದನು.
 ಕುಷ್ಠರೋಗಿಗಳ ಕುಷ್ಠರೋಗವನ್ನು ಯೇಸು ಹೇಗೆ ಗುಣಪಡಿಸಿದನು,
 ಅವನು ಕುರುಡರಿಗೆ ಹೇಗೆ ದೃಷ್ಟಿ ನೀಡುತ್ತಿದ್ದ ಇತ್ಯಾದಿ ಇತ್ಯಾದಿ...
 ಅಜ್ಜಿ ಹೇಳ್ತಾರೆ..ಮಗನೇ, ನಮ್ಮ "ರಾಮ-ಕೃಷ್ಣ" ನ ಪವಾಡಗಳ ಮುಂದೆ  ಇದು ಏನೂ ಇಲ್ಲ...
 ನಮ್ಮ ರಾಮ ಕಲ್ಲು ಮುಟ್ಟಿದ್ದಕ್ಕೆ
 ಆ ಕಲ್ಲು ಜೀವಂತ ಮಹಿಳೆಯಾಗಿ ಬದಲಾಯಿತು.
 ರಾಮನ ಹೆಸರಿನ ಪ್ರಭಾವದಿಂದಾಗಿ ಕಲ್ಲು ನೀರಿನಲ್ಲಿ ತೇಲುತ್ತಿತ್ತು, ಅದು ಇಂದಿಗೂ ತೇಲುತ್ತಿದೆ,
 ಪಾದ್ರಿ ಮೌನವಾಗಿದ್ದರೂ ಅವನ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದ ...
 ಒಂದು ದಿನ ಪಾದ್ರಿ ಚರ್ಚ್‌ನಿಂದ ಕೇಕ್ ತೆಗೆದುಕೊಂಡು ಬಂದು ಅಜ್ಜಿಗೆ ತಿನ್ನಲು ಕೊಟ್ಟ.
 ಅಜ್ಜಿ ಕೇಕ್  ತಿನ್ನುವುದಿಲ್ಲ ಅಂತ ಆತ ನಂಬಿದ್ದ.
 ಆದರೆ ಅವನ ನಿರೀಕ್ಷೆಗೆ ವಿರುದ್ಧವಾಗಿ, ಅಜ್ಜಿ ಕೇಕ್ ತೆಗೆದುಕೊಂಡು ಅದನ್ನು ತಿಂದೆ ಬಿಟ್ಟಳು...
 ಪಾದ್ರಿ ಗೆ ಒಂದು ರೀತಿ ಯುದ್ಧ ಗೆದ್ದ ಫೀಲಿಂಗ್..
 ಅಜ್ಜಿ, ನೀವು ಚರ್ಚ್‌ನ ಪ್ರಸಾದವನ್ನು ತಿನ್ನುತ್ತಿದ್ದೀರಿ ...
 ನೀವು ಈಗ ಕ್ರಿಶ್ಚಿಯನ್ ಆದ್ರಿ...
 ಅಜ್ಜಿ ಪಾದ್ರಿಯ ಕಿವಿಯನ್ನು ಎಳೆದುಕೊಂಡು ಹೇಳಿದರು,
 ವಾಹ್ ಕತ್ತೆ ನನ್ಮಗನೆ ...
 ಒಂದು ಕೇಕ್  ಪೀಸ್  ತಿಂದಿದ್ದಕ್ಕೆ
  ನಾನು  ಕ್ರಿಶ್ಚಿಯನ್ ಆಗೋದಾದರೆ.
 ಪ್ರತಿದಿನ ನಾನು ನನ್ನ ಮನೆಯಿಂದ ನಿನಗೆ ಆಹಾರವನ್ನು ನೀಡುತ್ತಿದ್ದೇನೆ
 ಹಾಗಾದರೆ ನೀನು ಹಿಂದೂ ಆಗಲಿಲ್ಲ ಏಕೆ?
 ನೀವು ಪ್ರತಿದಿನ ಸನಾತನ ಧರ್ಮದ ಈ  ಭೂಮಿಯ
 ಗಾಳಿ ನೀರನ್ನು  ಸೇವನೆ ಮಾಡ್ತೀರಿ...
 ಈ ಲೆಕ್ಕದಲ್ಲಿ ನೋಡಿದರೆ ನಿಮ್ಮ  ಇಡೀ ದೇಹವೇ ಹಿಂದೂ...

 ತನ್ನ ಸ್ವಧರ್ಮ ಮತ್ತು ರಾಷ್ಟ್ರವನ್ನು ದಾರಿ ತಪ್ಪದಂತೆ ಮತ್ತು
 ಅಜ್ಜಿ  ಎಷ್ಟೋ ಜನರನ್ನು ತಪ್ಪು ದಿಕ್ಕಿನಲ್ಲಿ ಹೋಗದಂತೆ ಉಳಿಸಿದರು
  ಈ ಅಜ್ಜಿ ಅಸ್ಸಾಂನ ಪ್ರಸಿದ್ಧ ಕ್ರಾಂತಿಕಾರಿ "ಕಮಲಾ ದೇವಿ ಹಜರಿಕಾ"

 ಅಸ್ಸಾಂನ  ಹೊರಗೆ ಅವರು ಬಹುಶಃ ಯಾರಿಗೂ ಗೊತ್ತಿಲ್ಲ..
 ಅವರ ಬಗ್ಗೆ ದೇಶವು ತಿಳಿದುಕೊಳ್ಳುವಂತೆ ಪ್ರಚಾರ ಮಾಡೋದು ನಮ್ಮ ಕರ್ತವ್ಯವಲ್ಲವೇ?
Km

Post a Comment

Previous Post Next Post