[07/03, 8:28 AM] Pandit Venkatesh. Astrologer. Kannada: *🔔ನಿತ್ಯಪಂಚಾಂಗ🔔*
*🌹07-03-2022🌹*
(ಸೂರ್ಯಸಿದ್ಧಾಂತ, ಆರ್ಯಭಟೀಯ ಗಣಿತರೀತ್ಯ)
***********************
*|| ಶ್ರೀಗುರುಭ್ಯೋ ನಮ:||*
ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಾಯಾ ಪ್ರವರ್ತಮಾನಸ್ಯ ಆದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣತೀರೇ ತ್ರಿಚತ್ವಾರಿಂಶದಧಿಕೇ ಏಕೋನವಿಂಶತಿಶತತಮೇ (1943) ಶಾಲೀವಾಹನಶಕೇ (ಗತಶಾಲಿ) ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ;
ಶ್ರೀಪ್ಲವ ನಾಮ ಸಂವತ್ಸರೇ;
ಉತ್ತರಾಯಣಂ;
ಶಿಶಿರ ಋತು;
ಫಾಲ್ಗುಣ ಮಾಸೇ;
ಶುಕ್ಲ ಪಕ್ಷೆ;
ಪಂಚಮ್ಯಾಂ ತಿಥೌ;
ಇಂದು ವಾಸರೆ (ಸೋಮವಾರ/ಚಂದ್ರವಾರ);
ಭರಣೀ ನಕ್ಷತ್ರೆ;
ಐಂದ್ರ ಯೋಗೆ;
ಬವ ಕರಣ;
⭐⭐⭐⭐⭐
ಸೌರಮಾನೇನ;
ಕುಂಭ ಮಾಸ;
(ಮಾಶಿಮಾಸಂ/ಮಾಯಿ).
ಸೌರ ತೇದಿ 23;
ಪೂರ್ವಭಾದ್ರಾ ಮಹಾನಕ್ಷತ್ರ 10:
🌟🌟🌟🌟🌟
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್||
*********************
*🕉ಸಂಚಿಕೆ 1690🕉*
*🔯ಋಗ್ವೇದ: 1-164-5🔯*
*ॐ ಪಾಕ: ಪೃಚ್ಛಾಮಿ ಮನಸಾ ಅವಿಜಾನನ್ (1) ದೇವಾನಾಮೇನಾ ನಿಹಿತಾ ಪದಾನಿ (2) ವತ್ಸೇ ವಷ್ಕಯೇ (3) ಅಧಿ ಸಪ್ತ ತಂತೂನ್ (4) ವಿ ತತ್ನಿರೇ ಕವಯ ಓತವಾ ಉ: (5) ॐ*
ಮಂತ್ರದ ಸಂಕ್ಷಿಪ್ತ ವಿವರಣೆ:-
"ನಾನು ಅಜ್ಞನಿದ್ದೇನೆ; ನನ್ನ ಮನಸ್ಸಿಗೆ ತಿಳಿದಿಲ್ಲವಾದ್ದರಿಂದ ನಾನು ಕೇಳುತ್ತೇನೆ; ಈ ಸತ್ಯಗಳು ದೇವತೆಗಳಿಗೂ ಸಿಗದಂತೆ ಮರೆಯಾಗಿ ಇವೆ; ಎಲ್ಲವೂ ಯಾವ ಸೂರ್ಯನಲ್ಲಿ ನೆಲೆಸಿದೆಯೋ ಅವನಿಗೋಸ್ಕರ ಋಷಿಗಳು ಹರಡಿದ ಬಟ್ಟೆಯನ್ನು ನೇಯುವ ಏಳು ಸೂತ್ರ (ದಾರ) ಗಳು ಯಾವುವು?."
****************
||ಶ್ರೀಕೃಷ್ಣಾರ್ಪಣಮಸ್ತು||
||श्रीकृष्णार्पणमस्तु||
||ಸರ್ವೇಜನಾ: ಸುಖಿನೋ ಭವಂತು||
||सर्वेजना: सुखिनो भवंतु||
*********************
*||ನಾಹಂ ಕರ್ತಾ ಹರಿ: ಕರ್ತಾ:||*
*********************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
**********************
🌹🔔🕉🔔🌹
[07/03, 8:28 AM] Pandit Venkatesh. Astrologer. Kannada: ಬೇಸಿಗೆಯಲ್ಲಿ ಮಕ್ಕಳ ಸಮಯವನ್ನು ಆಟ-ಪಾಠಗಳೊಡನೆ ಸಾರ್ಥಕವಾಗಿಸಲು ಇದೊಂದು ಒಳ್ಳೆಯ ಅವಕಾಶ.
ಸುಂದರವಾದ ಪ್ರಕೃತಿಯ ಮಡಿಲಲ್ಲಿ ವೇದಪಾಠ, ಸ್ತೋತ್ರಪಾಠ, ಯೋಗ, ಕಥೆಗಳ ಮೂಲಕ ಸಂಸ್ಕೃತಿ ಪಾಠಗಳು, ಭಾರತೀಯ ಆಟಗಳು, ರುಚಿ-ಶುಚಿಯಾದ ಆಹಾರ.. ಇನ್ನೂ ಮುಂತಾದವುಗಳಿಂದ ಒಡಗೂಡಿದ ಶಿಬಿರವಿದು.
ಈ ರೀತಿಯ ಶಿಬಿರಕ್ಕಾಗಿ ಹುಡುಕುತ್ತಿರುವವರಿಗೆ ಸುವರ್ಣಾವಕಾಶ!! ಆಸಕ್ತರಿಗೆ ಮಾತ್ರ ಅವಕಾಶ!! ಈಗಾಗಲೇ ೨ ವರ್ಷದಿಂದ (ಕೋವಿಡ್ ಕಾರಣದಿಂದ ಶಿಬಿರವಿರದ ಕಾರಣ) ಅನೇಕ ಮುದ್ದು ಮಕ್ಕಳೂ, ಪಾಲಕರೂ ಕಾಯುತ್ತಿರುವುದರಿಂದ.... ಸೀಮಿತ ಮಕ್ಕಳ ಆಯ್ಕೆಗೆ ಅವಕಾಶವಿದೆ.😊
[07/03, 8:28 AM] Pandit Venkatesh. Astrologer. Kannada: *ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಮೋ ಪಂಚಾಂಗ ಸೇವೆ* 🌹🚩
⛳🙏 *ಹರ 🛕 ಓಂ* 🙏⛳
_________________________________
🙏🙏 *ನಿತ್ಯ ಪಂಚಾಂಗ*🙏🙏
🔱 *ॐॐॐॐॐॐ🔱ॐॐॐॐॐ* 🔱
*ದಿನಾಂಕ*-:- *07-03- 2022*
*ಕಲಿಯುಗಾಬ್ದ* - *5123*
*ಸ್ವಸ್ತಿ ಶ್ರೀ ಶಾಲಿವಾಹನ*
🌲🌲 *ಶಕೆ - 1943*🌲🌲 *ಸಂವತ್ಸರ -:- ಪ್ಲವನಾಮ* *ಅಯನ -:- ಉತ್ತರಾಯಣ ಋತು -:- ಶಿಶಿರ ಋತು ಮಾಸ -:- ಫಾಲ್ಗುಣ ಮಾಸ*
*ಪಕ್ಷ -:- ಶುಕ್ಲ ಪಕ್ಷ*
*ನಕ್ಷತ್ರ -:- ಭರಣಿ ನಕ್ಷತ್ರ*
*ತಿಥಿ. -:- ಪಂಚಮಿ ತಿಥಿ ಯೋಗ -:- ಇಂದ್ರ ( ಐಂದ್ರ )*
*ಕಾಲ -:- ಚಳಿಗಾಲ*
*ವಾರ -:- ಸೋಮವಾರ*
*ಸೂರ್ಯೋದಯ -:- 06 -37 🌅 { ಬೆಳಿಗ್ಗೆ } ವೇಳೆಗೆ*.
*ಸೂರ್ಯಾಸ್ತ -:- 06 - 32 🌄 ನಿಮಿಷಕ್ಕೆ ( ಸಂಜೆ*) *ವೇಳೆಗೆ*
*ರಾಹುಕಾಲ -:- 08 - 02 ರಿಂದ 09 - 31 ನಿಮಿಷದವರೆಗೆ ( ಮುಂಜಾನೆ ) ವೇಳೆಗೆ*
*ಗುಳಿಕಕಾಲ -:- 02 - 00 ರಿಂದ 03 - 30 ನಿಮಿಷದವರೆಗೆ ( ಮಧ್ಯಾಹ್ನ ) ವೇಳೆಗೆ*
*ಯಮಗಂಡಕಾಲ -:- 11 - 01 ರಿಂದ 12 - 31 ನಿಮಿಷದವರೆಗೆ ( ಮಧ್ಯಾಹ್ನ ) ವೇಳೆಗೆ*
*ಅಮೃತ ಘಳಿಗೆ -:- ಈ ದಿನ ಮಧ್ಯರಾತ್ರಿ 12 - 42 ರಿಂದ ನಾಳೆ ಮಧ್ಯರಾತ್ರಿ 02 - 26 ನಿಮಿಷದವರೆಗೆ 24 ತಾಸು ಅಮೃತ ಘಳಿಗೆ ಇರುತ್ತದೆ*
*ಅಭಿಜಿತ್ ಕಾಲ -:- 12 -07 ರಿಂದ 12 -55 ನಿಮಿಷದವರೆಗೆ ( ಮಧ್ಯಾಹ್ನ) ವೇಳೆಗೆ*
🌳 *ಮಳೆಯ 🌩️ ಹೆಸರು*🌳
-------------------------------------------------------👉🏼 *ಈ ದಿನ ಪೂರ್ವ ಭಾದ್ರಪದ ಕಾರ್ತಿ ಮಳೆಯು ಇರುತ್ತದೆ* ⛈️ 🌴🌨️🌳🌨️
🤝 *ವಿವಾಹ* 🤲 *ಮುಹೂರ್ತ* 🤝
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷ *25,26,27,28 ಈ ದಿನದ ಮಾಂಗಲ್ಯಕ್ಕೆ ಒಳ್ಳೆಯ ಮುಹೂರ್ತಗಳು* 🤝🤝
🙏 *ಗೃಹ* 🏢 *ಪ್ರವೇಶ* 🙏
============================= *ಗೃಹ ಪ್ರವೇಶಕ್ಕೆ ಒಳ್ಳೆಯ ದಿವಸ ಇರುವುದಿಲ್ಲ* 🏢🌴🏨🌳
🔱 *ದೇವಸ್ಥಾನದ* ॐ *ಫಲಕ* 🔱
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷
👉 *ಈ ದಿನ ಯಾದಗಿರಿ ತಾ!! ಅಬ್ಬೆ ತುಮಕೂರು ಗ್ರಾಮದ 🔱 ಶ್ರೀ ವಿಶ್ವಾರಾಧ್ಯರ ಹಾಗೂ ಹರಪನಹಳ್ಳಿ ತಾ!! ಗಡಿಗೂಡಾಳ್ ಗ್ರಾಮದ 🔱 ಶ್ರೀ ಮೂಗಬಸವೇಶ್ವರ ದೇವರ ಜಾತ್ರೆ & ರಥೋತ್ಸವ*⛳🛕⛳🛕
💁🏻♂️ *ವಾಸ್ತು ಪುರುಷ* 👳♀️
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷
👉 *ದಿನಾಂಕ -:- 03 ರಿಂದ 18 ವರೆಗೆ ವಾಸ್ತುದೇವನು ಕಾಸ ಗೂಡಿಸುವನು ಅದಕ್ಕೆ ಅಶುಭ ಇರುವುದರಿಂದ ಹೊಸ ಮನೆ ಕೆಲಸ ಪ್ರಾರಂಭಿಸಿದರೆ ಅರ್ಧಕ್ಕೆ ನಿಲ್ಲುವುದು* 🌳🌴🌳
👉 *ಈ ದಿನ ಸೋಮವಾರ ಶುಭ ದಿನ ಈ ದಿನ ಒಳ್ಳೆಯ ದಿವಸ ಮುಂಜಾನೆ 09-00 ಗಂಟೆಯ ನಂತರ ಬರುತ್ತದೆ*🌳🌿🌳🌿
👉 *ಈ ದಿನ ಹೊಸ ಮನೆ ಶಿಲಾನ್ಯಾಸ ಮತ್ತು ಕೋರ್ಟ್ ಕೆಲಸಗಳಿಗೆ ಉತ್ತಮ ಶುಭ ಇರುತ್ತದೆ*👍🌹👍🌹👍
🙏 *ಸವ೯ರಿಗೂ ಶುಭವಾಗಲಿ* 🙏
🌱🌹 *ಶುಭೋಧಯ*🌹🌱
🌿 *ಶುಭ ದಿನ*🌿
( ಸಂಗ್ರಹಿಸಿದ್ದು )
📖 *ನಮೋ ರಾಷ್ಟ್ರಭಕ್ತರು*🚩
[07/03, 8:36 AM] Pandit Venkatesh. Astrologer. Kannada: *ನಮ್ಮ ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಿತ್ಯ ಪಂಚಾಂಗ ಹಾಗೂ ನಿತ್ಯಭವಿಷ್ಯ ಸೇವೆ*🌿
*Date: 07/03/2022*
🚩🚩🚩🚩
🌷🌻🌹✡🙌🏻🎊🙌🏻✡🌹🌻🌷
*" ನಿತ್ಯ ದ್ವಾದಶ ರಾಶಿ ಭವಿಷ್ಯ "*
*" 07/ 03/ 2022 ಸೋಮವಾರ "*
*|| श्री गुरुभ्यो नमः ||*
*|| _श्री गणेशाय नम:_ ||*
*ॐ शक्ति युक्तो गणपतिः*
*भक्तत्राण परायणः |*
*विद्यार्थिभ्यो मुदां देव*
*विद्यां बुद्धिं प्रयच्छतु ||*
★=★=«»★«»=★=★
*ವಾಗೀಶಾದ್ಯಾಃ ಸುಮನಸಃ*
*ಸರ್ವಾರ್ಥಾನಾಮುಪಕ್ರಮೇ |*
*ಯಂ ನತ್ವಾ ಕೃತಕೃತ್ಯಾಃ ಸ್ಯುಃ*
*ತಂ ನಮಾಮಿ ಗಜಾನನಂ ||*
★==★=«»=★=«»=★==★
*ಕಾರ್ಯಂ ಮೇ ಸಿದ್ಧಿಮಾಯಾಂತು*
*ಪ್ರಸನ್ನೇ ತ್ವಯಿ ಧಾತರಿ |*
*ವಿಘ್ನಾನಿ ನಾಶಮಾಯಾಂತು* *ಸರ್ವಾಣಿ ಗಣನಾಯಕ ||*
*|| सिद्धि बुद्धि शक्ति गणपतये नमः ||*
<<<<<<<<<<>>>>>>>>>
*|| कृष्णं वंदे जगद्गुरुं ||*
*|| धर्मसंस्थापनार्थाय*
*संभवामि युगेयुगे ||*
*" _ಮೇಷ ರಾಶಿ_ "* 🦜
ನಿಮ್ಮ ಪ್ರಭಾವವು ಕೆಲಸದ ಸ್ಥಳದಲ್ಲಿ ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರು ನಿಮ್ಮ ನಿವಾಸ ಅಥವಾ ಕಚೇರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ನಿಮ್ಮ ಸಲಹೆಗಾರರ ಆಲೋಚನೆಗಳನ್ನು ನೀವು ಕಾರ್ಯಗತಗೊಳಿಸುತ್ತೀರಿ.
*ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.*
*" _ವೃಷಭ ರಾಶಿ_ "* 🦜
ನೀವು ಹಣವನ್ನು ಗೌರವಿಸಬೇಕು. ಇಲ್ಲದಿದ್ದರೆ ಮುಂಬರುವ ಸಮಯವು ತೊಂದರೆಗಳು ಮತ್ತು ಸವಾಲುಗಳಿಂದ ತುಂಬಿರುತ್ತದೆ. ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುವುದು ಅವರಿಗೆ ಕಿರಿಕಿರಿ ಉಂಟುಮಾಡಬಹುದು. ಅವರು ಅದನ್ನು ಒಪ್ಪಿಕೊಳ್ಳುವಂತೆ ಅರ್ಥಮಾಡಿಸುವುದು ಉತ್ತಮ. ಕೇವಲ ಆನಂದವನ್ನು ಅನುಭವಿಸುತ್ತೀರಿ. ದಿನವನ್ನು ಉತ್ತಮವಾಗಿಸಲು, ನಿಮ್ಮ ಬಿಡುವಿಲ್ಲದ ಜೀವನಶೈಲಿಯಿಂದ ನಿಮಗಾಗಿ ಸಮಯವನ್ನು ಕಳೆಯಲು ಸಹ ನೀವು ಕಲಿಯಬೇಕು.
*ಭಕ್ತಿಯಿಂದ ಶ್ರೀ ಕೇದಾರನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.*
*" _ಮಿಥುನ ರಾಶಿ_ "* 🦜
ಹತಾಶೆಯ ಭಾವನೆ ನಿಮ್ಮನ್ನು ಹಿಂದಿಕ್ಕಲು ಬಿಡಬೇಡಿ. ನೀವು ಇಂದು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸಾಲ ನೀಡಿದ ಯಾವುದೇ ಹಣ ತಕ್ಷಣವೇ ಹಿಂತಿರುಗುತ್ತದೆ.
ಸಣ್ಣ ವ್ಯಾಪಾರ ಕಂಪನಿಗಳಲ್ಲಿ ಕೆಲಸ ಮಾಡುವವರು ಜಾಗರೂಕರಾಗಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬಹುದು ಎಚ್ಚರಿಕೆ ವಹಿಸಿ.
*ಭಕ್ತಿಯಿಂದ ಶ್ರೀ ಅರ್ಧನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.*
*" _ಕಟಕ ರಾಶಿ_ "* 🦜
ನಿಮ್ಮ ಒಡಹುಟ್ಟಿದವರ ಸಹಾಯದಿಂದಾಗಿ ನೀವು ಕುಟುಂಬ ಸೌಕರ್ಯದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಕೆಲವರು ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ
ವಾತಾವರಣ ಮೂಡಲಿದೆ.
*ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು*
*" _ಸಿಂಹ ರಾಶಿ_ "* 🦜
ನೀವು ಹೂಡಿಕೆ ಮಾಡಿದರೆ, ನೀವು ಅಸಾಧಾರಣವಾಗಿ ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ ಅವರ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
*ಭಕ್ತಿಯಿಂದ ಶ್ರೀ ಉಮಾಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು*
*" _ಕನ್ಯಾ ರಾಶಿ_ "* 🦜
ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮಗೆ ದಣಿವು ಉಂಟಾಗಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ. ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ.
*ಭಕ್ತಿಯಿಂದ ಮನೋನಿಯಾಮಕ ಶ್ರೀ ರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು*
*" _ತುಲಾ ರಾಶಿ_ "* 🦜
ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ಹಾಳು ಮಾಡಬಹುದು. ಇವುಗಳನ್ನು ತೊಡೆದುಹಾಕುವುದು ಉತ್ತಮ. ಇಲ್ಲದಿದ್ದರೆ ಅವು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಇಂದು ಹಣಕಾಸಿನ ತೊಂದರೆಗಳು ನಿಮ್ಮಿಂದ ದೂರವಾಗುತ್ತವೆ. ಇತರ ಜನರ ಸಲಹೆಗಳನ್ನು ಆಲಿಸಿ ಕೆಲಸ ಮಾಡುವುದು ಒಳ್ಳೆಯದು.
*ಭಕ್ತಿಯಿಂದ ಶ್ರೀ ತ್ರ್ಯಂಬಕೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು*
*" _ವೃಶ್ಚಿಕ ರಾಶಿ_ "* 🦜
ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳನ್ನು ತನ್ನಿ. ಜನರು ನಿಮ್ಮಿಂದ ಏನು ಬಯಸುತ್ತಾರೆ ಎಂಬುದನ್ನು ನೀವು ನಿಖರವಾಗಿ ತಿಳಿದಿರಬೇಕು. ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಅದ್ದೂರಿಯಾಗಿರದಿರಲು ಪ್ರಯತ್ನಿಸಿ. ನಿಮ್ಮ ಕುಟುಂಬದೊಂದಿಗೆ ಕಠಿಣವಾಗಿ ವರ್ತಿಸಬೇಡಿ. ಇದು ಶಾಂತಿಯನ್ನು ಹಾಳುಮಾಡಬಹುದು.
*ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು*
*" _ಧನು ರಾಶಿ_ "* 🦜
ಇಂದು ನಿಮ್ಮ ಉತ್ಸಾಹವನ್ನು ಕಾಪಾಡಿಕೊಳ್ಳಲು ಶ್ರಮಿಸಿ.
ನಿಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಆಧ್ಯಾತ್ಮಿಕ ಪುಸ್ತಕಗಳನ್ನು ಓದಬೇಕು. ಹೀಗೆ ಮಾಡುವುದರಿಂದ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
*ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.*
*" _ಮಕರ ರಾಶಿ_ "* 🦜
ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ಉದ್ಯಮಿಗಳು ದೊಡ್ಡ ಹೂಡಿಕೆಗಳನ್ನು ತಪ್ಪಿಸಬೇಕು. ಕುಟುಂಬದಲ್ಲಿ
ಸಂತಸದ ವಾತಾವರಣ ಮೂಡಲಿದೆ.
ಚಲನೆಯು ಸಹಾಯಕವಾಗಿದೆ.
*ಭಕ್ತಿಯಿಂದ ನವಗ್ರಹದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.*
*" _ಕುಂಭ ರಾಶಿ_ "* 🦜
ಭಾವನಾತ್ಮಕವಾಗಿ ನೀವು ಹೆಚ್ಚು ಸ್ಥಿರವಾಗಿರುವುದಿಲ್ಲ. ಆದ್ದರಿಂದ ನೀವು ಹೇಗೆ ವರ್ತಿಸುತ್ತೀರಿ ಮತ್ತು ಇತರರ ಮುಂದೆ ವಿಷಯಗಳನ್ನು ಹೇಳುವ ವೇಳೆ ಜಾಗರೂಕರಾಗಿರಿ. ಇಂದು ವ್ಯವಹಾರದಲ್ಲಿ ಹೆಚ್ಚು ಲಾಭ ಗಳಿಸುವುದು ಹೇಗೆ ಎಂದು ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮಗೆ ಸಲಹೆ ನೀಡಬಹುದು. ನೀವು ಅವರ ಸಲಹೆಯನ್ನು ಅನುಸರಿಸಿದರೆ ಅದೃಷ್ಟವಂತರಾಗುತ್ತೀರಿ.
*ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.*
*" _ಮೀನ ರಾಶಿ_ "* 🦜
ನೀವು ನಂಬುವ ಯಾರಾದರೂ ನಿಮಗೆ ಸಂಪೂರ್ಣ ಸತ್ಯವನ್ನು ಹೇಳುವುದಿಲ್ಲ. ಇತರರನ್ನು ಮನವೊಲಿಸುವ ನಿಮ್ಮ ಸಾಮರ್ಥ್ಯವು ಮುಂಬರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ತಪ್ಪು ಸಂವಹನ ಅಥವಾ ಸಂದೇಶವು ನಿಮ್ಮ ದಿನವನ್ನು ಮಂದಗೊಳಿಸಬಹುದು. ನೀವು ಯಾರಿಗಾದರೂ ಕೆಲಸ ನೀಡಿದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಹೊಂದಿರಬೇಕು.
*ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.*
*|| «» ಹರೇರಾಮ «» ||*
*|| «» ಸರಳ ಪರಿಹಾರ «» ||*
🌷🌻🌹🙏🏻🙌🏻🙏🏻🌹🌻🌷
★==★=«»=★=«»=★==★
( ಸಂಗ್ರಹಿಸಿದ್ದು)
ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺
!!!!Jai HINDUTWA!!!🚩🚩🚩
📖 *ನಮೋ ರಾಷ್ಟ್ರಭಕ್ತರು*
⛳ " *ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ* " ⛳
[08/03, 7:21 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 08/03/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಶಿಶಿರ ಋತು
ಮಾಸ(ಚಾಂದ್ರ)- ಫಾಲ್ಗುನ
ಪಕ್ಷ - ಶುಕ್ಲಪಕ್ಷ
ತಿಥಿ - ಷಷ್ಠೀ 24:32
ಮಾ.ನಿ - ಗೋವಿಂದ
ಮಾಸ (ಸೌರ) - ಕುಂಭ(ಮಾಯಿ)
ದಿನ - 24
ನಕ್ಷತ್ರ - ಕೃತ್ತಿಕಾ 30:45+
ಯೋಗ - ವೈಧೃತಿ 24:26
ಕರಣ - ಕೌಳವ 11:27
ವಿಷ - 19:13
ಅಮೃತ - 29:52
ರಾಹುಕಾಲ -03:41-05:10
ಗುಳಿಕ ಕಾಲ -12:42-02:11
ವಾರ - ಮಂಗಳವಾರ
ಸೂರ್ಯೋದಯ (ಉಡುಪಿ)- 06:45
ಸೂರ್ಯಾಸ್ತ - 06:38
ದಿನ ವಿಶೇಷ-
🕉️🕉️🕉️🕉️🕉️🕉️🕉️🕉️🕉️
Post a Comment