*ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಮೋ ಪಂಚಾಂಗ ಸೇವೆ* 🌹🚩⛳🙏 *ಹರ 🛕 ಓಂ* 🙏⛳ 🔱 *ॐॐॐॐॐॐ🔱ॐॐॐॐॐ* 🔱*ದಿನಾಂಕ*-:- *24-03- 2022*

[24/03, 9:45 AM] Pandit Venkatesh. Astrologer. Kannada: ಬದುಕಿನ ಅರ್ಥ ಏನು ಅಂತ ಒಂದು ಮುಸ್ಸಂಜೆ ಕೃಷ್ಣನನ್ನು ಅರ್ಜುನ ಕೇಳುತ್ತಾನೆ. ಕೃಷ್ಣ ಏನೂ ಹೇಳದೇ.. ದೂರದಲ್ಲಿ ಹಾರುತ್ತಿದ್ದ ಹಕ್ಕಿಯನ್ನು ತೋರಿಸಿ ಅದನ್ನು ಹೊಡೆದು ಉರುಳಿಸು ಅನ್ನುತ್ತಾನೆ. ಅರ್ಜುನ ಕ್ಷಣಾರ್ಧದಲ್ಲಿ ಅದನ್ನು ಹೊಡೆದು ಉರುಳಿಸುತ್ತಾನೆ.
ಕೃಷ್ಣ ಹೇಳುತ್ತಾನೆ: ಆ ಹಕ್ಕಿಯ ಸಾವಿಗೆ ಕಾರಣವಾದದ್ದು ನಿನ್ನ ಪ್ರಶ್ನೆ. ಅಲ್ಲಿ ಆಕಾಶದಲ್ಲಿ ನಿರುಮ್ಮಳವಾಗಿ ಹಾರುತ್ತಿದ್ದ ಹಕ್ಕಿಗೆ ನಿನ್ನ ಪ್ರಶ್ನೆಯಾಗಲಿ, ನನ್ನ ಉತ್ತರವಾಗಲಿ, ನಿನ್ನ ಕ್ರಿಯೆಯಾಗಲಿ ಗೊತ್ತಿಲ್ಲ. ಹೀಗಾಗಿ ಅದರ ಸಾವು ಕೂಡ ಅನಾಯಾಸ. ಒಂದು ವೇಳೆ ನಮ್ಮ ಸಂಭಾಷಣೆಯನ್ನು ಅದು ಕೇಳಿಸಿಕೊಂಡಿದ್ದರೆ ಆತಂಕ, ಭಯ ಮತ್ತು ತಪ್ಪಿಸಿಕೊಳ್ಳುವ ಹಪಾಹಪಿಗೆ ಸಿಲುಕುತ್ತಿತ್ತು. 

ನಾವೂ ಅಷ್ಟೇ...ಜೀವನದ ಅರ್ಥ ಹುಡುಕುತ್ತಾ ಹೋದಂತೆ ಆತಂಕ, ಭಯ, ಯಾವುದರಿಂದಲೋ ತಪ್ಪಿಸಿಕೊಳ್ಳುವ ಹಪಾಹಪಿಗೆ ಸಿಲುಕುತ್ತೇವೆ. ಹಾರುತ್ತಿರಬೇಕು, ಬಾಣ ಬಂದು ಬೀಳಿಸುವ ತನಕ ಆಕಾಶ ನಮ್ಮದು.

"ಕೃಷ್ಣ ಸಂದೇಶ" ನಮ್ಮ ಊಹೆಗೂ ನಿಲುಕದ್ದು...
[24/03, 9:45 AM] Pandit Venkatesh. Astrologer. Kannada:
 *ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಮೋ ಪಂಚಾಂಗ ಸೇವೆ* 🌹🚩

⛳🙏 *ಹರ 🛕 ಓಂ* 🙏⛳        

🔱 *ॐॐॐॐॐॐ🔱ॐॐॐॐॐ* 🔱

*ದಿನಾಂಕ*-:- *24-03- 2022*
*ಕಲಿಯುಗಾಬ್ದ* - *5123*
*ಸ್ವಸ್ತಿ  ಶ್ರೀ ಶಾಲಿವಾಹನ*
🌲🌲 *ಶಕೆ - 1943*🌲🌲                                            *ಸಂವತ್ಸರ  -:- ಪ್ಲವನಾಮ*                                   *ಅಯನ -:-  ಉತ್ತರಾಯಣ                                 ಋತು    -:-   ಶಿಶಿರ  ಋತು                                                      ಮಾಸ   -:- ಫಾಲ್ಗುಣ ಮಾಸ*                                                                                          
*ಪಕ್ಷ      -:-   ಕೃಷ್ಣ ಪಕ್ಷ*                                       
*ನಕ್ಷತ್ರ  -:-  ಜ್ಯೇಷ್ಠ ನಕ್ಷತ್ರ* 
*ತಿಥಿ    -:-   ಸಪ್ತಮಿ  ತಿಥಿ                                                                                                          ಯೋಗ -:- ಸಿದ್ಧಿ/ವ್ಯತೀಪಾತ*   
*ಕಾಲ     -:- ಚಳಿಗಾಲ*
*ವಾರ   -:-  ಗುರುವಾರ*

*ಸೂರ್ಯೋದಯ -:- 06 - 24 🌅  { ಬೆಳಿಗ್ಗೆ } ವೇಳೆಗೆ*.

*ಸೂರ್ಯಾಸ್ತ -:- 06 - 35 🌄 ನಿಮಿಷಕ್ಕೆ ( ಸಂಜೆ*) *ವೇಳೆಗೆ*
                                    
*ರಾಹುಕಾಲ -:- 01 - 57 ರಿಂದ                                        03 -28 ನಿಮಿಷದವರೆಗೆ  ( ಮಧ್ಯಾಹ್ನ ) ವೇಳೆಗೆ*

*ಗುಳಿಕಕಾಲ -:- 09 -24 ರಿಂದ 10 - 55 ನಿಮಿಷದವರೆಗೆ ( ಮುಂಜಾನೆ ) ಇರುತ್ತದೆ*

*ಯಮಗಂಡಕಾಲ -:- 06 - 21 ರಿಂದ 07 -52 ಗಂಟೆಯವರೆಗೆ ( ಬೆಳಿಗ್ಗೆ ) ವೇಳೆಗೆ*

*ಅಮೃತ ಘಳಿಗೆ -:- 09 - 12 ರಿಂದ 10 - 43 ನಿಮಿಷದವರೆಗೆ ( ಮುಂಜಾನೆ ) ಇರುತ್ತದೆ*  

*ಅಭಿಜಿತ್ ಕಾಲ  -:- 12 -02 ರಿಂದ 12-50 ನಿಮಿಷದವರೆಗೆ ( ಮಧ್ಯಾಹ್ನ ) ವೇಳೆಗೆ* 
    
       🌳 *ಮಳೆಯ 🌩️ ಹೆಸರು*🌳 
-------------------------------------------------------👉🏼 *ಈ ದಿನ ಉತ್ತರ ಭಾದ್ರಪದ ಕಾರ್ತಿ ಮಳೆಯು ಇರುತ್ತದೆ* ⛈️ 🌴🌨️🌳🌨️
         
        🤝 *ವಿವಾಹ* 🤲  *ಮುಹೂರ್ತ*  🤝
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷ *25,26,27,28 ಈ ದಿನದ ಮಾಂಗಲ್ಯಕ್ಕೆ  ಒಳ್ಳೆಯ ಮುಹೂರ್ತಗಳು* 🤝🤝
              
          🙏 *ಗೃಹ*  🏢 *ಪ್ರವೇಶ* 🙏
============================= *ಗೃಹ ಪ್ರವೇಶಕ್ಕೆ  ಒಳ್ಳೆಯ ದಿವಸ ಇರುವುದಿಲ್ಲ* 🏢🌴🏨🌳

          🔱 *ದೇವಸ್ಥಾನದ* 🛕 *ಫಲಕ* 🔱
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷
👉 *ಈ ದಿನ ಕೊಪ್ಪಳ ಜಿ!! ಕನಕಗಿರಿ ತಾ!! ನಗರದ 🔱 ಶ್ರೀ ಕನಕಾಚಲಪತಿ ಸ್ವಾಮಿ  ಹಾಗೂ ಬಾದಾಮಿ ತಾ!! ಕೆಲವಡಿ ಗ್ರಾಮದ  🔱 ಶ್ರೀ ರಂಗನಾಥ ಸ್ವಾಮಿ ಜಾತ್ರೆ & ರಥೋತ್ಸವ*⛳🛕⛳🛕
         
        💁🏻‍♂️  *ವಾಸ್ತು   ಪುರುಷ* 👳‍♀️ 
÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷
👉 *ದಿನಾಂಕ -:- 19 ರಿಂದ 31 ವರೆಗೆ ವಾಸ್ತುದೇವನು ಅಡುಗೆ ಮಾಡುವುದರಿಂದ  ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮಾಡಬಹುದು ಉತ್ತಮ ಶುಭ ಇರುತ್ತದೆ* 🌳

👉  *ಈ ದಿನ ಗುರುವಾರ ಆ  ಶುಭ ದಿನ ಈ ದಿನ ಒಳ್ಳೆಯ ದಿವಸ  ಇರುವುದಿಲ್ಲ*🌹

👉 *ಈ ದಿನ ವಿಶ್ವ ಕ್ಷಯ ರೋಗ ನಿವಾರಣೆ ದಿನದ ದಿನಾಚರಣೆ ಇರುತ್ತದೆ*🙏🌹🙏🌹

        🙏 *ಸವ೯ರಿಗೂ  ಶುಭವಾಗಲಿ* 🙏
             🌱🌹 *ಶುಭೋಧಯ*🌹🌱  
                     🌿 *ಶುಭ ದಿನ*🌿
🌴🙏🌴🙏🌴🙏🌴🙏🌴🙏

(ಸಂಗ್ರಹಿಸಿದ್ದು)

📖 *ನಮೋ ರಾಷ್ಟ್ರಭಕ್ತರು*🚩

🙏🚩 *ಹಿಂದೂ* ಸಾಗರದ *ಬಿಂದು ಬಿಂದು* ಗಳೇ *ಒಂದು* ಗೂಡೋಣ ಬನ್ನಿ... *ಒಂದು* ಗೂಡೋಣ ಬನ್ನಿ 🙏🙏🚩
[24/03, 9:45 AM] Pandit Venkatesh. Astrologer. Kannada: 🕉🙏  *ಸುಪ್ರಭಾತ* 🙏🕉
          
         ▬▬▬ஜ۩۞۩ஜ▬▬▬                            

 🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
           
*☘“ಅನಗತ್ಯ ವಾದಕ್ಕಿಂತ ಸಣ್ಣ ಪುಟ್ಟ ಹೊಂದಾಣಿಕೆ (ಅಡ್ಜಸ್ಟಮೆಂಟ್)ಯೇ ಲೇಸು. ದನಿಯೇರಿಸಿ ವಾದ ಮಾಡುವ ಬದಲು ಗಂಭೀರ ಮೌನವೇ ಲೇಸು. ಕೋಪ-ತಾಪ ಪ್ರದರ್ಶನ ಬದಲು  ಮಿತಭಾಷೆ ಮೇಲು. ಸಂಘರ್ಷದ ಬದಲು ಸಂಯಮ ಲೇಸು”🌿...✍*
         
         ----------------~--------------
        *ಧರ್ಮೋ ರಕ್ಷತಿ ರಕ್ಷಿತಃ* 

 _🍵ಶುಭೋದಯ ಸ್ನೇಹಿತರೆ ☕_  
   
*॥ಸರ್ವೆಜನಃ ಸುಖಿನೋಭವಂತು॥*
 ▬▬▬▬▬ஜ۩۞۩ஜ▬▬▬▬▬

“🌱ನೆರಳಿಗಾಗಿ ಗಿಡ ನೆಡಿ - 
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”

📖 *ನಮೋ ರಾಷ್ಟ್ರಭಕ್ತರು*🚩

🚩🌹ಬನ್ನಿ *ಸೋದರರೆ*... ಬನ್ನಿ *ಬಾಂಧವರೆ*.... ಹೃದಯ ಹೃದಯಗಳ *ಬೆಸೆಯೋಣ*...  ಹೃದಯ ಹೃದಯಗಳ *ಬೆಸೆಯೋಣ*....!!!🚩🦚

Post a Comment

Previous Post Next Post