ಸದಾಚಾರ

[09/03, 7:44 AM] Pandit Venkatesh. Astrologer. Kannada: 
ಹಣವಿದ್ದು  ಗರ್ವವಿಲ್ಲದವನೇ           ಶ್ರೀಮಂತ ವ್ಯಕ್ತಿ....
ಇಂದು ನನ್ನದೇ ಎನ್ನುವ     
ವ್ಯಕ್ತಿಯೊಬ್ಬನೇ ಸುಖಿ ವ್ಯಕ್ತಿ ....
ಕಾಲ ಮತ್ತು ಅಲೆ ಯಾರನ್ನೂ         
ಕಾಯುವುದಿಲ್ಲ ....
ಒಬ್ಬನ  ಸೋಲು ಇನ್ನೊಬ್ಬನ    
ಗೆಲುವು ....
ಪ್ರತಿ  ಯಶಸ್ಸಿನ ಹಿಂದೆ ಒಂದು    
ವೈಫಲ್ಯದ ಕಥೆ ಅಡಗಿರುತ್ತದೆ....
ಸೋಲನ್ನು ಎದುರಿಸಿದವನಿಗೆ 
ಗೆಲುವು ದೊರಕೇ ದೊರಕುತ್ತದೆ...💯
🌷🌿🌷ಶುಭೋದಯ🌷🌿🌷
[09/03, 7:44 AM] Pandit Venkatesh. Astrologer. Kannada: #ಬೆಳ್ಳಂಬೆಳಗು
ಹೇ ಕೃಷ್ಣಾ ರಾಧಿಕೆ 
ಬರುವಳು ನಿನ್ನ ಕಾಣಲೆಂದು
ಅವಳ ಮನವೇ ನೀನಲ್ಲವೇ
ನಿನ್ನ ತುಂಟಾಟಕೆ ಸಾಕಾಗಿರುವಳು! 

ಬೆಣ್ಣೆ ಕೃಷ್ಣ ಮುದ್ದು ಕೃಷ್ಣ
ನೀ ಕಾಡುತಲಿರುವೆ
ಅವಳಿಗೆ ಕಾಣದೆ! ಕೋಪ
ಗೊಂಡಿರುವಳು ನಿನ್ನ 
ದರ್ಶನವಿಲ್ದೆ!  

ಅವಳಿಲ್ದೆ ಇರದ ನೀನು 
ಈ ಪರಿಯ ಕಾಡುವ
ಪರಿ ಚೆಂದವೇನು! 
ರಾಧಿಕೆಯ ಮನದಂಗಳದ
ಸುಂದರ ಪ್ರೀತಿಯೇ ನೀ
ಸೊಗಸಾದ ಪ್ರೇಮ ಕೃಷ್ಣ! 


💐💐#ಶುಭೋದಯ_ಸುಪ್ರಭಾತ_ಶುಭ_ದಿನ
[09/03, 7:44 AM] Pandit Venkatesh. Astrologer. Kannada: ಶುಭೋದಯ ಶುಭ ವಚನ
 ಇರುವದ್ದನ್ನೇ ಹರುಷದಿಂದ ಹಂಚಿಕೊಳ್ಳುವುದೇ ಪರಮಸುಖ. ಆತ್ಮೀಯತೆಗಾಗಿ ಅರಸಿಬಂದವರು ಕೊಟ್ಟದ್ದನ್ನೇ ಸಂತೋಷದಿಂದ ಸ್ವೀಕರಿಸುವರು
ತೃಪ್ತಿ ಇಲ್ಲದವರಿಗೆ ಏನು ಕೊಟ್ಟರೂ ಸಮಾಧಾನದಿಂದ ಸ್ವೀಕರಿಸುವುದಿಲ್ಲ.
🙏ನುಗ್ಗೇಹಳ್ಳಿ ಶ್ರೀಹರಿ ಅಯಂಗಾರ್ 🙏

Post a Comment

Previous Post Next Post