ಕಾರ್ಯಕರ್ತರ ಅಸಮಾಧಾನದ ಆಳದ ಪರಿಣಾಮ ಊಹಿಸಿದ CM, ಸ್ವಲ್ಪದರಲ್ಲೇ ಘನತೆ ಉಳಿಸಿ ಕೊಂಡ ರು

ಹತ್ಯೆ ಪ್ರಕರಣದ ನಂತರವೂ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ದೊರೆಯದೆ ಕರಾವಳಿ ಆಕ್ರೋಷದಲ್ಲೇ ಮುಳುಗಿತು, ಆದರೆ   ಜನೋ ತ್ಸ ವ ಸುದ್ದಿಗೋಷ್ಠಿ ಮುಂದುವರಿದವು.।। 
ಆದರೂ ನಿನ್ನೆ ರಾತ್ರಿ ವರೆಗೂ ಬದಲಾವಣೆ ಕಾಣಲಿಲ್ಲ ವಾದರೂ, ಸಾಮಾನ್ಯ ವಲಯದಲ್ಲಿ ದೂರ ಭಾವವೇ ಹೆಚ್ಚಾಗಿತ್ತು, 
ಕೊನೆಗೂ ಮನಗಂಡ CM, ಅಂತಿಮ ಕ್ಷಣದಲ್ಲಿ ತಮ್ಮ ಸಜ್ಜನಿಕೆ ಮೆರೆದು, ಭಾರಿ ಖರ್ಚು ಆಗಿದ್ದರೂ, ತಮ್ಮ ಸಂಭ್ರಮವನ್ನೂ ಕಾರ್ಯಕರ್ತನ ಶ್ರದ್ಧಾಂಜಲಿ ಯಲ್ಲಿ ಸಮರ್ಪಿಸಿ ಘನತೆ ಮೇರೆದರೂ, ಇದು ಪರಿಸ್ಥಿತಿ ನಿಭಾಯಿಸಿದ್ದು ಉತ್ತಮವೇ, ಆದರೆ ಸಾಕಾಗುವುದಿಲ್ಲ, ಸಾಕಷ್ಟು ಎನಿ ಸುವುದಿಲ್ಲ ವೆನೋ .।।। 

Post a Comment

Previous Post Next Post