[29/10, 5:39 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ|*
*✍️ಪಾಂಡವರ ಮೊಮ್ಮಗ ನಾದ ಪರೀಕ್ಷಿತ ಮಹಾರಾಜ ಸಣ್ಣ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿ,ರಾಜ್ಯ ಭಾರ ಮಾಡಿದ..*.ಆದರು
*ಶ್ರೀ ಮದ್ಭಾಗವತ ಶ್ರವಣ ವನ್ನು ಮಾಡಲು,ಗಂಗಾ ನದಿ ತಟದಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತಾಗ ಬಂದಷ್ಟು ಕೀರ್ತಿ ರಾಜ್ಯ ಭಾರ ಮಾಡಬೇಕಾದ ಸಮಯದಲ್ಲಿ ಬರಲಿಲ್ಲ..*
*ನೂರಾರು ಲೌಕಿಕ ಸಾಹಸಗಳನ್ನು ಮಾಡಿದರು, ಸಿಗದ ಕೀರ್ತಿ, ಆಧ್ಯಾತ್ಮಿಕ ಮಾರ್ಗ ದಲ್ಲಿ ಅಲ್ಪ ಮುಂದುವರೆದರು ಸಿಗುವದು ಎನ್ನುವುದಕ್ಕೆ ಪರೀಕ್ಷಿತ ಮಹಾರಾಜ ರು ಸಾಕ್ಷಿ ಆಗಿದ್ದಾರೆ.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ 🙏
[29/10, 5:45 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ|*
*✍️ಪಾಂಡವರ ಮೊಮ್ಮಗ ನಾದ ಪರೀಕ್ಷಿತ ಮಹಾರಾಜ ಸಣ್ಣ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿ,ರಾಜ್ಯ ಭಾರ ಮಾಡಿದ..*.ಆದರು
*ಶ್ರೀ ಮದ್ಭಾಗವತ ಶ್ರವಣ ವನ್ನು ಮಾಡಲು,ಗಂಗಾ ನದಿ ತಟದಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತಾಗ ಬಂದಷ್ಟು ಕೀರ್ತಿ ರಾಜ್ಯ ಭಾರ ಮಾಡಬೇಕಾದ ಸಮಯದಲ್ಲಿ ಬರಲಿಲ್ಲ..*
*ನೂರಾರು ಲೌಕಿಕ ಸಾಹಸಗಳನ್ನು ಮಾಡಿದರು, ಸಿಗದ ಕೀರ್ತಿ, ಆಧ್ಯಾತ್ಮಿಕ ಮಾರ್ಗ ದಲ್ಲಿ ಅಲ್ಪ ಮುಂದುವರೆದರು ಸಿಗುವದು ಎನ್ನುವುದಕ್ಕೆ ಪರೀಕ್ಷಿತ ಮಹಾರಾಜ ರು ಸಾಕ್ಷಿ ಆಗಿದ್ದಾರೆ.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ 🙏
Post a Comment